ಸೈಬರ್ ವಂಚನೆ ಜಾಲದಿಂದ ಬ್ಯಾಂಕ್ ಗ್ರಾಹಕರು ಪಾರಾಗಲು ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಶಿವಮೊಗ್ಗ ಜಿಲ್ಲಾ ಲೀಡ್ ಮಾರ್ಗದರ್ಶಿ ಪ್ರಬಂಧಕರು ವಿವರಿಸಿದ್ದಾರೆ.