ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ: ಅತಿಥಿಗಳನ್ನು ಗೌರವಿಸುವುದೇ ಕಾಂಗ್ರೆಸ್ ಗುರಿ: ಡಿ.ಕೆ. ಸುರೇಶ್ ಮಾರ್ಮಿಕ ನುಡಿ
2026-02-11 5 Dailymotion
ಬಿಜೆಪಿ ಮುಖಂಡ ಬಿ.ಡಿ. ಭೂಕಾಂತ್ ಅವರಿಗೆ ಸಚಿವ ನೀಡಿರುವುದರಲ್ಲಿ ತಪ್ಪೇನಿಲ್ಲ. ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ. ಅನಂತರವಷ್ಟೇ ಕಾಂಗ್ರೆಸ್ಸಿಗರಿಗೆ. ಅತಿಥಿಗಳನ್ನು ಗೌರವಿಸುವುದೇ ನಮ್ಮ ಗುರಿ ಎಂದು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಹೇಳಿದ್ದಾರೆ.