<p>ಬೆಂಗಳೂರಲ್ಲಿ ಕಿರಿಕ್ ಆಗಿದ್ದಕೆ ಆಂದ್ರಕ್ಕೆ ಹೋದಾಗ ರಿವೆಂಜ್ ತಿರುಸ್ಕೊಂಡಿದಾರೆ. ಬೆಂಗಳೂ ಪಿಕಾಪ್ ಟಈಮ್ ಮುಗಿತು ಟ್ರಾಫಿಕ್ ಜಾಮ್ ಆಗತ್ತೆ ಬೇಗಾ ಬನ್ನಿ ಮುಂದಿನ ಸ್ಟಾಪ್ಗೆ ಬನ್ನಿ ಅಲ್ಲಿ ಬಸ್ ನಿಲಿಸ್ತೇನೆ ಅನ್ತ ಚಾಲಕ್ ಹೇಳಿದ್ದಾನೆ. ಪಿಕಾಪ್ ವಿಚಾರದಲ್ಲಿ ಚಾಲಕರ್ಣಾಟಕದ ಕಾಸಗಿ ಬಸ್ ಚಾಲಕನಿಗೆ 8 ಜನಾ ಹಲ್ಲೆ ಮಾಡಿದಾರೆ. ಅಂದ್ರಾ ಪೋಲಿಸರಿಗೆ ದೂರಕೊಡೋದಕ್ಕೆ ಮುಂದಾದಾಗ ಕಾಕಿ ನಿರ್ಲಕ್ಷದ ಆರೋಪಾ ಕೇಳಬಂದಿದೆ. ಮಹಿಲೆ ತನ್ನವರನ್ನ ಕರೆಸಿ ಚಾಲಕ್ಕನ ಮೇಲೆ ಹಲ್ಲೆ ಮಾಡಿಸಿರೋ ದ್ರುಷ್ಯ ಬಸ್ನಲ್ಲಿರೋ ಸಿಸಿ ಟಿವಿಯಲ್ಲಿ ಸರಿಯಾಗಿದೆ</p>
