ಡಿಕೆಶಿ ಸಿಎಂ ಆಗುವ ಶುಭ ಘಳಿಗೆ ಹತ್ತಿರ ಬಂದಿದೆ: ಡಿಕೆ ಪರ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಬ್ಯಾಟಿಂಗ್
2026-02-12 3 Dailymotion
ಡಿಕೆಶಿ ದೆಹಲಿ ಭೇಟಿ, ಮತ್ತು ಅವರು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮಾತನಾಡಿದ್ದಾರೆ. ಅಲ್ಲದೆ, ಡಿಕೆಶಿ ಸಿಎಂ ಆಗುವ ಶುಭ ಘಳಿಗೆ ಹತ್ತಿರ ಬಂದಿದೆ ಎಂದಿದ್ದಾರೆ.