ನಮ್ಮ ಸರ್ಕಾರದಲ್ಲಿ ಯಾವ ಗೊಂದಲವೂ ಇಲ್ಲ. ಇದು ನಿಮ್ಮ ಸೃಷ್ಟಿ ಮಾತ್ರ. ನನಗೆ ಎಂದೂ ಹಾಗೇ ಅನ್ನಿಸಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.