ಡಾ.ವಿಷ್ಣುವರ್ಧನ್ಗೆ 'ಸಾಹಸ ಸಿಂಹ' ಬಿರುದಿಗೆ ಕಾರಣವೇ ಜೋಸೈಮನ್: ಫಿಲ್ಮ್ ಚೇಂಬರ್ನಲ್ಲೇ ಕೊನೆಯುಸಿರೆಳೆದ ಮಾಸ್ ನಿರ್ದೇಶಕ!
2026-02-13 34 Dailymotion
ಇಂದು ಫಿಲ್ಮ್ ಚೇಂಬರ್ನಲ್ಲೇ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋಸೈಮನ್ ಅವರು ಇಹಲೋಕ ತ್ಯಜಿಸಿದ್ದು, ಅವರ ಸಿನಿಮಾ ರಂಗದಲ್ಲಿ ಹಾದಿ ಬಂದ ಬಗ್ಗೆ ಕಿರು ಮಾಹಿತಿ ಇಲ್ಲಿದೆ.