ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ವಿಡಿಯೋ ವೈರಲ್: ಕೆಲಸವನ್ನು ಸಮರ್ಥಿಸಿಕೊಂಡ ಸಚಿವ
2026-02-15 3 Dailymotion
ಶಾಲೆ ಆವರಣದಲ್ಲಿ ಗಿಡ ನೆಡುವುದು, ಸ್ವಚ್ಛವಾಗಿಟ್ಟುಕೊಳ್ಳಲು ಕೆಲಸ ಮಾಡಿದರೆ ಅಪರಾಧ ಅಲ್ಲ. ಬೇರೆ ಯಾರದ್ದೋ ಹೊಲಕ್ಕೆ ಕರೆದೊಯ್ದು ಮಕ್ಕಳನ್ನು ದುರುಪಯೋಗ ಮಾಡಿಕೊಂಡಿದ್ದರೆ ತಪ್ಪು ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.