ಶಿಕಾರಿಪುರವೇ ಅಲುಗಾಡುತ್ತಿದೆ, ಅದರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ ಎಂದು ಬಿ ವೈ ವಿಜಯೇಂದ್ರಗೆ ಯತ್ನಾಳ್ ಹೇಳಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿ ಬಿಡೋದಿಲ್ಲ, ಡಿಕೆಶಿ ಸಿಎಂ ಆಗೋದಿಲ್ಲ ಎಂದು ಭವಿಷ್ಯ ನುಡಿದರು.