ನಾಯಕತ್ವ ತೀರ್ಮಾನದ ಬಗ್ಗೆ ಸಿದ್ದರಾಮಯ್ಯನವರೇ ರಾಜ್ಯದ ಜನರಿಗೆ ಸಂದೇಶ ಕೊಡ್ತಾರೆ: ಡಿಸಿಎಂ ಡಿಕೆಶಿ
2026-02-17 7 Dailymotion
ನಾಯಕತ್ವ ವಿಚಾರವಾಗಿ ನಾನು, ಸಿದ್ದರಾಮಯ್ಯ, ಹೈಕಮಾಂಡ್ ತೀರ್ಮಾನ ಕೈಗೊಂಡಿದ್ದೇವೆ. ಸಮಯ ಬಂದಾಗ ಸಿದ್ದರಾಮಯ್ಯನವರೇ ಈ ಬಗ್ಗೆ ಜನರಿಗೆ ತಿಳಿಸಲಿದ್ದಾರೆ ಎಂದು ಡಿಸಿಎಂ ಡಿಕೆಶಿ ತಿಳಿಸಿದರು.