ಒಂದು ಗಂಟೆ ಮಟ್ಟಿಗೆ ಎಸ್ಪಿಯಾದ ಕ್ಯಾನ್ಸರ್ ಬಾಧಿತ ಬಾಲಕ: ತಂದೆಯ ಆಸೆ ಈಡೇರಿಸಿದ ದಾವಣಗೆರೆ SP
2026-02-17 15 Dailymotion
ಮಗನನ್ನು ಪೊಲೀಸ್ ಅಧಿಕಾರಿಯಾಗಿ ನೋಡಬೇಕೆಂಬ ತಂದೆಯ ಆಸೆಯನ್ನು ಈಡೇರಿಸುವ ಮೂಲಕ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ ಅವರು ಹೃದಯವಂತಿಕೆ ಮೆರೆದಿದ್ದಾರೆ.