Surprise Me!

ದೊಡ್ಡಬಳ್ಳಾಪುರ: ಕಸದ ಲಾರಿಗಳನ್ನು ಅರ್ಧದಲ್ಲೇ ತಡೆದು ವಾಪಸ್ ಕಳುಹಿಸಿದ ಶಾಸಕ

2026-02-18 11 Dailymotion

ಹೆಚ್ಚುವರಿ ಕಸ ಸುರಿಯಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶಾಸಕ ಧೀರಜ್ ಮುನಿರಾಜು ಅವರು ಕಸದ ಲಾರಿಗಳನ್ನು ದೊಡ್ಡಮಂಕನಾಳ ಗ್ರಾಮದ ಬಳಿ ತಡೆದು ವಾಪಸ್ ಕಳುಹಿಸಿದರು.

Buy Now on CodeCanyon