ಹೆಚ್ಚುವರಿ ಕಸ ಸುರಿಯಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶಾಸಕ ಧೀರಜ್ ಮುನಿರಾಜು ಅವರು ಕಸದ ಲಾರಿಗಳನ್ನು ದೊಡ್ಡಮಂಕನಾಳ ಗ್ರಾಮದ ಬಳಿ ತಡೆದು ವಾಪಸ್ ಕಳುಹಿಸಿದರು.