ದಾವಣಗೆರೆ ಪೊಲೀಸರು ಇಂದು ಬೆಳಿಗ್ಗೆ ರೌಡಿಶೀಟರ್ಗಳ ಮನೆಗಳ ಕದ ತಟ್ಟಿ, ಜಾತ್ರೆಯ ವೇಳೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.