Surprise Me!

ದಾಸನ ಕ್ಷೇಮ ಸಮಾಚಾರ.. ತೆರೆದಿಟ್ಟ ವಿಜಯಲಕ್ಷ್ಮೀ..! ದಾಸನ ಸಂದೇಶ ಫ್ಯಾನ್ಸ್​ ಗೆ ಹೇಳಿದ ಪತ್ನಿ..!

2026-02-23 1 Dailymotion

<p><br>ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧಿಯಾಗಿ ಪರಪ್ಪನ ಅಗ್ರಹಾರದಲ್ಲಿ ದಿನಗಳನ್ನ ಕಳೀತಾ ದರ್ಶನ್​ ಹೇಗಿದ್ದಾರೆ. ಆ ಪ್ರಶ್ನೆಗೆ ಖುದ್ದು ದರ್ಶನ್ ಪತ್ನಿ ಉತ್ತರ ಕೊಟ್ಟಿದ್ದಾರೆ. ಇತ್ತೀಚಿಗೆ ಹಯಗ್ರೀವ ಸಿನಿಮಾ ಇವೆಂಟ್​​ನಲ್ಲಿ ಭಾಗಿಯಾಗಿದ್ದ ವಿಜಯಲಕ್ಷ್ಮೀ ದರ್ಶನ್ ಕ್ಷೇಮ ಸಮಾಚಾರವನ್ನ ಫ್ಯಾನ್ಸ್ ಎದುರು ತೆರೆದಿಟ್ಟಿದ್ದಾರೆ.<br> </p>

Buy Now on CodeCanyon