Surprise Me!

ಕಾಂಗ್ರೆಸ್ ಪಕ್ಷದವರೇ ದಲಿತ ಸಿಎಂ ಮಾಡಬೇಕಲ್ಲ, ಆ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ: ಜಿ.ಪರಮೇಶ್ವರ್

2026-02-23 0 Dailymotion

ಸಿಎಂ ಸಿದ್ದರಾಮಯ್ಯ ಹಿಂದಿನಿಂದಲೂ ಕೂಡ ಸಾಮಾಜಿಕ ನ್ಯಾಯದ ಪರವಾಗಿದ್ದಾರೆ. ಹೊಸದಾಗಿ ಇವತ್ತೇನು ಮಾಡುತ್ತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

Buy Now on CodeCanyon