Surprise Me!

ಪಂಜಾಬ್ ನಮಗೊಂದು ಪಾಠವಾಗಬೇಕು: ಅತಿಯಾದ ಕ್ರಿಮಿನಾಶಕ ಬಳಕೆ ಬಗ್ಗೆ ಕಾಡಸಿದ್ದೇಶ್ವರ ಸ್ವಾಮೀಜಿ ಕಳವಳ

2026-02-25 13 Dailymotion

ಗಂಗಾವತಿ, ಸಿಂಧನೂರು, ಸಿರುಗುಪ್ಪ ಭಾಗದ ಜನ ಪಂಜಾಬ್​ನಿಂದ ಪಾಠ ಕಲಿಯಬೇಕು ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Buy Now on CodeCanyon