Surprise Me!

ಮಂಗಳೂರಿನಲ್ಲಿ ''ಊಟಕ್ಕಿಲ್ಲದ ಉಪ್ಪಿನಕಾಯಿ'' ಆದ ವಂದೇ ಭಾರತ್: ಬೆಂಗಳೂರು – ಗೋವಾ ರೈಲಿಗೆ ನಿಲ್ದಾಣವೇ ಇಲ್ಲವೆಂದು ಅಸಮಾಧಾನ

2026-02-25 6 Dailymotion

ವಂದೇ ಭಾರತ್ ಸೇವೆಯು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಿಲ್ದಾಣ ನೀಡುವುದಾಗಿದೆ. ಆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯಕ್ಕೆ ನಿಲ್ದಾಣ ನೀಡಿರುವುದನ್ನು ಧಾರ್ಮಿಕ ಕ್ಷೇತ್ರದ ಮಹತ್ವದಿಂದ ಅರ್ಥೈಸಬಹುದು. ಆದರೆ, ಮಂಗಳೂರು, ಉಡುಪಿ, ಕಾರವಾರಗಳಂತಹ ಜಿಲ್ಲೆ ಕೇಂದ್ರಗಳನ್ನು ಬಿಟ್ಟುಹೋಗಿರುವುದು ಪ್ರಶ್ನಾರ್ಥಕವಾಗಿದೆ.

Buy Now on CodeCanyon