ಆಸ್ತಿಗಾಗಿ ಪತಿ ಕೊಲೆ ಮಾಡಿಸಿದ ಪತ್ನಿ! ಪುತ್ರ ಸೇರಿ ನಾಲ್ವರ ಬಂಧನ: ಕೊಲೆ ಕೇಸ್ ಬೇಧಿಸಿದ ಕಿತ್ತೂರು ಪೊಲೀಸರು
2026-02-26 37 Dailymotion
ಸಂಚು ರೂಪಿಸಿ, ಪಾರ್ಟಿ ಮಾಡೋಣ ಎಂದು ಆರೋಪಿಗಳಾದ ಮಲ್ಲೇಶ ಮತ್ತು ಆತನ ಸ್ನೇಹಿತ ಮುದುಕಪ್ಪ ಜಮೀನಿಗೆ ಕರೆದೊಯ್ದು ಕಲ್ಮೇಶ ಕೋಟಿ ಎಂಬಾತನನ್ನು ಹತ್ಯೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.