ಹೆಚ್.ಡಿ. ಕುಮಾರಸ್ವಾಮಿ ಅವರ ಮಗ ಗೆದ್ದಿಲ್ಲ ಅಂತ ಸಿಡಿ ಬಿಟ್ಟು, ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ರು ಎಂದು ಶಾಸಕ ಕದಲೂರು ಉದಯ್ ಆರೋಪಿಸಿದ್ದಾರೆ.