Surprise Me!

ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ: ಬೆಂಗಳೂರು ಸೇರಿ ಕರ್ನಾಟಕದಲ್ಲಿ ನಾಳೆಯಿಂದ ಹೋಟೆಲ್​ಗಳು ಬಂದ್ ಸಾಧ್ಯತೆ

2026-03-11 2 Dailymotion

ಯುದ್ದದ ಪರಿಣಾಮ ರಾಜ್ಯದೆಲ್ಲಡೆ ಸಿಲಿಂಡರ್ ಸಮಸ್ಯೆ ಮಿತಿ ಮೀರಿದೆ. ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲ ಹೋಟೆಲ್‌ಗಳು ಬಂದ್‌ ಆಗುವಂತಹ ಸ್ಥಿತಿಗೆ ತಲುಪಿವೆ.

Buy Now on CodeCanyon