ರಾಯಚೂರಿನಲ್ಲಿ ಇಂದು ಅಬ್ಬರಿಸಿದ ಸಿಡಿಲ ಮಳೆಗೆ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟರೆ, ಮಲೆನಾಡಿನಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಆಲಿಕಲ್ಲು ಮಳೆಯಾಗಿದೆ.