ದಾವಣಗೆರೆ ದಕ್ಷಿಣ ಉಪಚುನಾವಣೆ: ಸಮರ್ಥಗೆ ಟಿಕೆಟ್ ಕೇಳಲು ಹೋದ ತಂಜೀಮುಲ್ ಕಮಿಟಿ ಮಾಜಿ ಅಧ್ಯಕ್ಷನಿಗೆ ತರಾಟೆ
2026-03-18 853 Dailymotion
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪುತ್ರ ಸಮರ್ಥಗೆ ಟಿಕೆಟ್ ಕೇಳಲು ಬೆಂಗಳೂರಿಗೆ ಹೋಗಿದ್ದ ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ದಾದು ಸೇಠ್ಗೆ ಮುಸ್ಲಿಂ ಯುವಕರು, ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ.