Surprise Me!

ಮೊನ್ನೆ ಆಲಿಕಲ್ಲು‌ ನಿನ್ನೆ ಬಿರುಗಾಳಿ ಮಳೆ: ವಾಹನ ಸವಾರರ ಪರದಾಟ, ರೈತರು ತತ್ತರ

2026-03-19 2 Dailymotion

ಚಾಮರಾಜನಗರ ತಾಲೂಕಿನ ಮರಿಯಾಲ, ಕಡವಿನಕಟ್ಟೆ ಹುಂಡಿ, ಶಿವಪುರ, ಉತ್ತವಳ್ಳಿ ಭಾಗದಲ್ಲಿ ಮಳೆರಾಯ ಅಬ್ಬರಿಸಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

Buy Now on CodeCanyon