Surprise Me!

ಕಾಫಿನಾಡಿನ ಹೊಯ್ಸಳರ ಕಾಲದ ಪುರಾತನ ದೇವಾಲಯದಲ್ಲಿದೆ ಶಿವ-ವಿಷ್ಣುವಿನ ವಿಗ್ರಹ: ಹೀಗಿದೆ ಇಲ್ಲಿಯ ಮಹಿಮೆ

2026-03-22 5 Dailymotion

ಚಿಕ್ಕಮಗಳೂರು ನಗರದ ಹಳೆ ಉಪ್ಪಳ್ಳಿಯಲ್ಲಿನ ಈಶ್ವರನ ದೇವಸ್ಥಾನವು ಹೊಯ್ಸಳರ ಕಾಲದ ಇತಿಹಾಸವನ್ನು ಹೊಂದಿದೆ. ಇದೀಗ ದೇವಸ್ಥಾನದ ಮರುನಿರ್ಮಾಣದ ಕಾರ್ಯ ನಡೆಯುತ್ತಿದೆ.

Buy Now on CodeCanyon