ದುಡ್ಡಿಗಾಗಿ ಯಾರಾದರೂ ತಮ್ಮ ಬ್ಯಾಂಕ್ ಖಾತೆಗಳನ್ನು ಮಾರಿದರೆ ನಿಮ್ಮ ಮೇಲೂ ಕೇಸ್ ಹಾಕಲಾಗುವುದು ಎಂದು ಎಸ್ಪಿ ಕೆ.ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.