8 ಕೋಟಿ ಹಣದ ಬಗ್ಗೆ ಲೆಕ್ಕ ನೀಡುವಂತೆ ಮಠದ ಪ್ರಧಾನ ಧರ್ಮದರ್ಶಿ ಉಮಾಪತಿ, ಟ್ರಸ್ಟಿಗಳಾದ ಬಾವಿಬೆಟ್ಟಪ್ಪ, ಚಂದ್ರಶೇಖರ್ ಅವರಲ್ಲಿ ಮಠದ ಆಡಳಿತಾಧಿಕಾರಿ ರಾಜಕುಮಾರ್ ಕೇಳಿದರು.