ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ನಲ್ಲಿ ಬೆಳಗಾವಿಯ ರೈತ ಶಿವಲಿಂಗಪ್ಪ ಸಾತಪ್ಪ ಹುದ್ದಾರ ಅವರ ಮೀನು ಸಾಕಾಣಿಕೆಯ ಕುರಿತು ಮಾತನಾಡಿದ್ದಾರೆ.