ಶಾಮನೂರು ಶಿವಶಂಕರಪ್ಪ ಕೊನೆ ತನಕ ಅವರೇ ಶಾಸಕರಾಗಿದ್ದರು, ಈಗ ಅವರ ಮೊಮ್ಮಗ; ಮುಸ್ಲಿಂರು ಗುಲಾಮಗಿರಿ ಮಾಡಲು ಇರೋದಾ: ಸಿ ಎಂ ಇಬ್ರಾಹಿಂ
2026-03-30 40 Dailymotion
ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದ ಪಕ್ಷೇತರ ಅಭ್ಯರ್ಥಿ ಪರ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಮತಬೇಟೆ ಆರಂಭಿಸಿದ್ದಾರೆ. ಈ ವೇಳೆ ಅವರು ತಮ್ಮ ಸಮುದಾಯಕ್ಕೆ ಒಗ್ಗಟ್ಟು ಪ್ರದರ್ಶಿಸಿ, ಪಕ್ಷೇತರ ಅಭ್ಯರ್ಥಿ ಗೆಲ್ಲಿಸುವಂತೆ ಕರೆ ನೀಡಿದ್ದಾರೆ.