ಎಲ್ಪಿಜಿ ಪೂರೈಕೆ ಅಭಾವ: ಶಿಕ್ಷಕರಿಂದ ಅಡುಗೆ ಪಾಠ, ಬಯಲಲ್ಲಿ ಅಡುಗೆ ತಯಾರಿಸಿ ಖುಷಿಪಟ್ಟ ಗ್ರಾಮೀಣ ವಿದ್ಯಾರ್ಥಿಗಳು
2026-03-30 4 Dailymotion
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾಜಕದ ಆನಂದ ತೀರ್ಥ ವಿದ್ಯಾ ಸಂಸ್ಥೆಯ ಶಿಕ್ಷಕರು ಮಕ್ಕಳಿಗೆ ಪಠ್ಯದ ಜೊತೆ ಒಲೆಯಲ್ಲಿ ಅಡುಗೆ ಮಾಡುವುದು ಹೇಗೆ? ಎಂಬುವುದನ್ನು ಕಲಿಸಲು ಮುಂದಾಗಿದ್ದಾರೆ.