ಭದ್ರಾ ನಾಲೆಯಲ್ಲಿ ಆಂಧ್ರಪ್ರದೇಶ ಮೂಲದ ಯುವಕ ಆತ್ಮಹತ್ಯೆ: 50 ಕೆಜಿ ಕಲ್ಲು ಕಟ್ಟಿಕೊಂಡು ಮೃತದೇಹ ಹೊರತೆಗೆದ ಈಶ್ವರ್ ಮಲ್ಪೆ
2026-03-30 2 Dailymotion
ಭದ್ರ ಬಲದಂಡೆ ನಾಲೆಯಲ್ಲಿ ನೀರಿನ ಒತ್ತಡ ಹೆಚ್ಚಾಗಿರುವುದರಿಂದ ಯುವಕನ ಮೃತದೇಹವನ್ನು ನೀರಿನಿಂದ ಹೊರತೆಗೆಯಲು 50 ಕೆಜಿ ಕಲ್ಲನ್ನು ಸೊಂಟಕ್ಕೆ ಕಟ್ಟಿಕೊಂಡು ಕಾರ್ಯಾಚರಣೆ ಮಾಡಲಾಗಿದೆ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ತಿಳಿಸಿದ್ದಾರೆ.