ದಾವಣಗೆರೆಯ ದಕ್ಷಿಣ ಕ್ಷೇತ್ರದ ಭರತ್ ಕಾಲೋನಿಯ ಒಂದನೇ ಕ್ರಾಸ್ ನಿವಾಸಿಗಳು ಮೂಲ ಸೌಕರ್ಯ ಕೊರತೆಯ ಹಿನ್ನೆಲೆ ಮತದಾನ ಬಹಿಷ್ಕರಿಸಿದ್ದಾರೆ.