ಕಾಂಗ್ರೆಸ್ ಸಭೆಗೆ ಕರೆದರೆ ಹೋಗುವ ಅವಶ್ಯಕತೆ ಇಲ್ಲ: ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ
2026-04-03 40 Dailymotion
ಯಾರೇ ಕಾಂಗ್ರೆಸ್ ನಾಯಕರು ಕರೆದರೆ ನಾನು ಯಾವ ಸಭೆಗೂ ಹೋಗುವುದಿಲ್ಲ, ಅದರ ಅವಶ್ಯಕತೆಯೂ ಇಲ್ಲ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ಹೇಳಿದ್ದಾರೆ.