Surprise Me!

ಕಾಂಗ್ರೆಸ್​ ಸಭೆಗೆ ಕರೆದರೆ ಹೋಗುವ ಅವಶ್ಯಕತೆ ಇಲ್ಲ: ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ

2026-04-03 40 Dailymotion

ಯಾರೇ ಕಾಂಗ್ರೆಸ್​ ನಾಯಕರು ಕರೆದರೆ ನಾನು ಯಾವ ಸಭೆಗೂ ಹೋಗುವುದಿಲ್ಲ, ಅದರ ಅವಶ್ಯಕತೆಯೂ ಇಲ್ಲ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ಹೇಳಿದ್ದಾರೆ.

Buy Now on CodeCanyon