ಹಡೀಲು ಬಿದ್ದ ಗದ್ದೆಯಲ್ಲಿ ಕೃಷಿ ಕ್ರಾಂತಿ: ಮಂಗಳೂರಿನ 50 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ ಕೋಲ್ಕತ್ತಾದ ತರಕಾರಿ ವ್ಯಾಪಾರಿ
2026-04-04 10 Dailymotion
ಕೋಲ್ಕತ್ತಾದ ತರಕಾರಿ ವ್ಯಾಪಾರಿಯೊಬ್ಬರು ಮಂಗಳೂರಿನ ಗುರುಪುರದಲ್ಲಿ ಭತ್ತ ಹಾಗೂ ವಿವಿಧ ತರಕಾರಿಯನ್ನು ಬೆಳೆಯುತ್ತಿದ್ದಾರೆ. ಈ ಕುರಿತು ಮಂಗಳೂರು ವರದಿಗಾರ ವಿನೋದ್ ಪುದು ಅವರ ವರದಿ ಇಲ್ಲಿದೆ.