<p>ಆತ ದೊಡ್ಡ ಫಿನಾನ್ಸಿಯರ್.. ಕಾಂಗ್ರೆಸ್ನ ಮಾಜಿ ಸಚಿವರ ಅಳಿಯ. ಒಳ್ಳೆ ಸೌಂಡ್ ಪಾರ್ಟಿ.. ಲಕ್ಷ ಲೆಕ್ಕದಲ್ಲೇ ಸಾಲ ಕೊಡ್ತಿದ್ದ.. ಮನೆಯಲ್ಲಿ ಹೆಂಡತಿ ಮಕ್ಕಳು.. ಎಲ್ಲವೂ ಚೆನ್ನಾಗಿತ್ತು.. ಅವತ್ತು ಹನುಮನ ಜಯಂತಿ.. ಮನೆಯವರಿಗೆ ಫೋನ್ ಮಾಡಿ ಆಫೀಸ್ನಲ್ಲಿದ್ದೀನಿ ಸ್ವಲ್ಪ ಹೊತ್ತಿನಲ್ಲೇ ಮನೆಗೆ ಬರ್ತೀನಿ ಅಂದಿದ್ದ.. ಆದ್ರೆ ಕೆಲವೇ ನಿಮಿಷಗಳು ಅವನದ್ದೇ ಆಫೀಸ್ನಲ್ಲಿ ಆತ ಬರ್ಬರವಾಗಿ ಕೊಲೆಯಗಿ ಹೋದ.. ಹಂತಕರು ಅವನಿದ್ದ ಕಚೇರಿಗೆ ನುಗ್ಗಿ ಅವನ ಕಥೆ ಮುಗಿಸಿದ್ರು.. </p>
