ಅವಘಡ ನಡೆದಾಗ ಗೋದಾಮಿನಲ್ಲಿ ಕಾರ್ಮಿಕರು ಇರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಗೋದಾಮು ಮಾಲೀಕ ಪದ್ಮರಾಜ್ ತಿಳಿಸಿದ್ದಾರೆ.