Surprise Me!

ದಾವಣಗೆರೆಯಲ್ಲಿ ನಿರೀಕ್ಷಿಸಿದಷ್ಟು ಲೀಡ್ ಬರಲ್ಲ: ಸಚಿವ ಸತೀಶ್​ ಜಾರಕಿಹೊಳಿ

2026-04-10 12 Dailymotion

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಶೇ.20ರಷ್ಟು ಅಲ್ಪಸಂಖ್ಯಾತರ ವೋಟ್‌ಗಳು ನಮ್ಮ ಕೈ ತಪ್ಪಿವೆ ಎಂದು ಸಚಿವ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

Buy Now on CodeCanyon