ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಶೇ.20ರಷ್ಟು ಅಲ್ಪಸಂಖ್ಯಾತರ ವೋಟ್ಗಳು ನಮ್ಮ ಕೈ ತಪ್ಪಿವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.