ಕಾಡು ಪ್ರಾಣಿಗಳ ಸಂತಾನ ಶಕ್ತಿ ಹರಣ ಮಾಡುವುದು ಸಾಧ್ಯವಿಲ್ಲ: ಕಾರಣ ಕೊಟ್ಟ ವನ್ಯಜೀವಿ ತಜ್ಞ ಕೃಪಾಕರ್
2026-04-11 3 Dailymotion
ವನ್ಯಜೀವಿಗಳಿಗೆ ಸಂತಾನ ನಿಯಂತ್ರಣ ಮಾಡುವುದು ಸಾಧ್ಯವಿಲ್ಲವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವನ್ಯಜೀವಿ ತಜ್ಞ ಕೃಪಾಕರ್, ಏಕೆ ಎಂಬ ಬಗ್ಗೆ ಕೆಲವು ಕಾರಣಗಳನ್ನು ಕೊಟ್ಟಿದ್ದಾರೆ. ಈಟಿವಿ ಭಾರತದ ಮೈಸೂರು ಜಿಲ್ಲಾ ಪ್ರತಿನಿಧಿ ಮಹೇಶ್ ಅವರೊಂದಿಗೆ ಮಾತನಾಡಿದ್ದಾರೆ.