ವನ್ಯಜೀವಿಗಳಿಗೆ ಸಂತಾನ ಶಕ್ತಿ ಹರಣ ಮಾಡಬೇಕೆಂಬ ಸರ್ಕಾರದ ಚಿಂತನೆಗೆ ಪರಿಸರ ಪ್ರೇಮಿಗಳು ಮತ್ತು ರೈತರಿಂದ ವಿರೋಧ ವ್ಯಕ್ತವಾಗಿದೆ.