ವಿಜಯಪುರ ಜಿಲ್ಲೆಯಲ್ಲಿ ತಂದೆಯೇ ತನ್ನ ಆರು ವರ್ಷದ ಮಗನನ್ನು ಕೊಂದಿರುವ ಹೃದಯವಿದ್ರಾವಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.