ನಾನು ಪೀಠದಲ್ಲೇ ಇದ್ದೇನೆ, ಪೀಠದಲ್ಲೇ ಇರುತ್ತೇನೆ. ಹಾಗಾಗಿ ನಿಂದನೆ ಮಾತುಗಳಿಗೆ, ದ್ವೇಷ ಸಾಧನೆಗೆ ಸಮಯವಿಲ್ಲ ಎಂದು ವಚನಾನಂದ ಸ್ವಾಮೀಜಿ ಹೇಳಿದರು.