ಯೋಗೇಶ್ ಗೌಡ ಕೊಲೆ ಕೇಸ್; ಒಂದು ಸಾರಿ ಮಾಡಿದ ತಪ್ಪು ಮತ್ತೊಮ್ಮೆ ಮಾಡಬಾರದೆಂದು ಸಾಕ್ಷಿ ಹೇಳಿದೆ: ಬಸವರಾಜ ಮುತ್ತಗಿ
2026-04-15 369 Dailymotion
ಕೊಲೆಯಲ್ಲಿ ಭಾಗಿಯಾಗಿದ್ದಕ್ಕೆ ಪಾಪ ಪ್ರಜ್ಞೆ ಕಾಡುತ್ತಿದೆ ಎಂದಿರುವ ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಒಂದು ಸಾರಿ ಮಾಡಿದ ತಪ್ಪು ಮತ್ತೊಮ್ಮೆ ಮಾಡಬಾರದೆಂದು ಸಾಕ್ಷಿ ಹೇಳಿದೆ. ಆದರೆ ನನ್ನ ಕುಟುಂಬಕ್ಕೆ ಜೀವ ಭಯವಿದೆ ಎಂದಿದ್ದಾರೆ.