ಚಿಕ್ಕಮಗಳೂರು ಜಿಲ್ಲೆಯ ಕಾಫಿಗೆ ರೆಂಬೆ ಕೊರಕದ ಹಾವಳಿ ಹೆಚ್ಚಾಗಿದೆ. ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.