ಮಂಗಳೂರು ಕಟೀಲು ದೇವಿಯ ಸನ್ನಿಧಾನದಲ್ಲಿ 'ತೂಟೆದಾರ' ಆಚರಣೆ: ರಥಬೀದಿಯಲ್ಲಿ ರಣರೋಚಕ ಅಗ್ನಿಕೇಳಿ
2026-04-23 2 Dailymotion
ದುರ್ಗೆಯ ಅಸುರ ಸಂಹಾರ ಕಾಳಗದ ಸಾಂಕೇತಿಕ ಆಚರಣೆ ತೂಟೆದಾರವನ್ನು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿಸಲಾಯಿತು. ಆಚರಣೆ ಹಾಗೂ ಹಿನ್ನೆಲೆ ಕುರಿತು ವರದಿಗಾರ ವಿನೋದ್ ಪುದು ಅವರ ವಿಶೇಷ ವರದಿ ಇಲ್ಲಿದೆ ನೋಡಿ.