Surprise Me!

ಹನಿ ನೀರಿಗೂ ತತ್ವಾರ, ಬೋರ್ ಕೊರೆದ್ರೂ ಸಿಗಲಿಲ್ಲ ಜೀವಜಲ; ಕೂಲಿ ಬಿಟ್ಟು ನೀರಿಗಾಗಿ ಕಾಯುತ್ತಿದ್ದಾರೆ 'ಗುಡಾಳ್' ಗ್ರಾಮಸ್ಥರು

2026-04-25 95 Dailymotion

ದಾವಣಗೆರೆ ತಾಲೂಕಿನ ಗುಡಾಳ್ ಗ್ರಾಮದಲ್ಲಿ ನೀರಿನ ಕೊರತೆ ಎದುರಾಗಿದೆ. ಹೀಗಾಗಿ, ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಈ ಕುರಿತ ರಿಪೋರ್ಟರ್​ ನೂರುಲ್ಲಾ ಡಿ ಅವರ ವರದಿ ಇಲ್ಲಿದೆ.

Buy Now on CodeCanyon