ಹನಿ ನೀರಿಗೂ ತತ್ವಾರ, ಬೋರ್ ಕೊರೆದ್ರೂ ಸಿಗಲಿಲ್ಲ ಜೀವಜಲ; ಕೂಲಿ ಬಿಟ್ಟು ನೀರಿಗಾಗಿ ಕಾಯುತ್ತಿದ್ದಾರೆ 'ಗುಡಾಳ್' ಗ್ರಾಮಸ್ಥರು
2026-04-25 95 Dailymotion
ದಾವಣಗೆರೆ ತಾಲೂಕಿನ ಗುಡಾಳ್ ಗ್ರಾಮದಲ್ಲಿ ನೀರಿನ ಕೊರತೆ ಎದುರಾಗಿದೆ. ಹೀಗಾಗಿ, ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಈ ಕುರಿತ ರಿಪೋರ್ಟರ್ ನೂರುಲ್ಲಾ ಡಿ ಅವರ ವರದಿ ಇಲ್ಲಿದೆ.