Surprise Me!

ಅಂತರ್ಜಲ ಮಟ್ಟ ಕುಸಿತ: ಅಡಿಕೆ ತೋಟ ಉಳಿಸಿಕೊಳ್ಳಲು ಹಣ ಕೊಟ್ಟು ನೀರು ಖರೀದಿ ಮಾಡ್ತಿರುವ ದಾವಣಗೆರೆ ರೈತರು

2026-04-25 625 Dailymotion

ವರದಿ: ನೂರುಲ್ಲಾ. ಡಿ; ಅಂತರ್ಜಲ ಮಟ್ಟ ಪಾತಾಳ ಸೇರಿರುವುದರಿಂದ ದಾವಣಗೆರೆ ರೈತರು ತಮ್ಮ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್​ ನೀರಿನ ಮೊರೆ ಹೋಗಿದ್ದಾರೆ.

Buy Now on CodeCanyon