ಅಂತರ್ಜಲ ಮಟ್ಟ ಕುಸಿತ: ಅಡಿಕೆ ತೋಟ ಉಳಿಸಿಕೊಳ್ಳಲು ಹಣ ಕೊಟ್ಟು ನೀರು ಖರೀದಿ ಮಾಡ್ತಿರುವ ದಾವಣಗೆರೆ ರೈತರು
2026-04-25 625 Dailymotion
ವರದಿ: ನೂರುಲ್ಲಾ. ಡಿ; ಅಂತರ್ಜಲ ಮಟ್ಟ ಪಾತಾಳ ಸೇರಿರುವುದರಿಂದ ದಾವಣಗೆರೆ ರೈತರು ತಮ್ಮ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.