ಇಂದು ನಮಗೆ ಖುಷಿ ಕೊಟ್ಟ ದಿನ. ಕಳ್ಳರಾಗಿ ಬಂದು ಪೊಲೀಸರ ನೇತೃತ್ವದಲ್ಲಿ ಲೆಕ್ಕಕೊಟ್ಟು ಹೋಗಲು ಬಂದಿದ್ದಾರೆ ಎಂದು ವಚನಾನಂದ ಸ್ವಾಮೀಜಿ ಟೀಕಿಸಿದ್ದಾರೆ.