Surprise Me!

ಹಾಸನ: ಬೇಕರಿಯಲ್ಲಿ ಹಣ ಕೊಡದೆ ಮಾಲೀಕ ಮತ್ತು ಸಿಬ್ಬಂದಿ ಮೇಲೆ ಹಲ್ಲೆ

2026-04-27 0 Dailymotion

<p>ಹಾಸನದ ಬೇಕರಿಯಲ್ಲಿ ತಿಂಡಿ ಖರೀದಿಸಿ ಹಣ ಕೊಡದೆ ಪ್ರಶ್ನಿಸಿದಾಗ ಮೂವರು ಕುಡಿದ ಅಮಲಿನಲ್ಲಿ ಬೇಕರಿ ಮಾಲೀಕ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಮೈಸೂರು ರಸ್ತೆಯ ಬಳಿ ನಡೆದ ಈ ಘಟನೆಯಲ್ಲಿ ಜಗಳ ಬಿಡಿಸಲು ಬಂದ ಸೋಹೇಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಬೇಕರಿಯಲ್ಲಿದ್ದ ಸಿಸಿಟಿವಿ ದೃಶ್ಯಗಳಲ್ಲಿ ಈ ಘಟನೆ ಸೆರೆಯಾಗಿದ್ದು, ಮೂವರು ಕಿಡಿಗೇಡಿಗಳ ದುಷ್ಕೃತ್ಯ ದಾಖಲಾಗಿದೆ.</p>

Buy Now on CodeCanyon