Surprise Me!

ಮದುವೆ ಮಂಟಪದಲ್ಲಿ ಚಿನ್ನಾಭರಣ ವಿವಾದ: ಕೊಳ್ಳೇಗಾಲದಲ್ಲಿ ಚಾಕು ಇರಿತ ಘಟನೆ

2026-04-29 0 Dailymotion

<p>ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮದುವೆ ಮಂಟಪದಲ್ಲಿ ಚಿನ್ನಾಭರಣ ವಿಚಾರವಾಗಿ ತೀವ್ರ ಗಲಾಟೆ ನಡೆದಿದ್ದು, ಚಾಕು ಇರಿತದ ಘಟನೆ ಸಂಭವಿಸಿದೆ. ಆರ್‌ಎಂ ಚಿತ್ರ ಮಂದಿರದಲ್ಲಿ ನಿಗದಿಯಾಗಿದ್ದ ಮದುವೆ ಸಮಾರಂಭದಲ್ಲಿ ಚಿನ್ನಾಭರಣ ಡಿಮ್ಯಾಂಡ್ ವಿಚಾರವಾಗಿ ಎರಡು ಕಡೆಯವರ ನಡುವೆ ವಾಗ್ವಾದ ಉಂಟಾಗಿ ಮಾರಾಮಾರಿಗೆ ತಿರುಗಿದೆ. ಅನ್ವರ್ ಪಾಶಾ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಯುವತಿಯ ಕುಟುಂಬ ಚಿನ್ನಕ್ಕೆ ಡಿಮ್ಯಾಂಡ್ ಮಾಡಿಲ್ಲ ಎಂದು ಹೇಳಿಕೊಂಡಿದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.</p>

Buy Now on CodeCanyon