ಆಗಸ್ಟ್ನಲ್ಲಿ ಸಮಾಧಾನ ಸಮಾರೋಹ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಎ.ಎಸ್ ಅವರು ತಿಳಿಸಿದ್ದಾರೆ.