ಮುಂದೆ ಯಾವಾಗಲಾದರೂ ಚುನಾವಣೆ ಬಂದರೆ ಶಾಲಾ-ಕಾಲೇಜು ಅಷ್ಟೇ ಅಲ್ಲ, ವಿಧಾನಸೌಧವು ಸಹ ಕೇಸರಿಮಯವಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.