Surprise Me!

ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಮಳೆ: ಸಿಡಿಲಿಗೆ ಇಬ್ಬರು ಬಲಿ, ತೆಂಗು ಅಡಿಕೆ ಮರಗಳು ನೆಲಸಮ

2026-05-18 2 Dailymotion

ರಾಜ್ಯದ ಹಲವೆಡೆ ಭಾನುವಾರ ಕೂಡ ವರುಣ ಅಬ್ಬರಿಸಿದ್ದಾನೆ. ರಾಯಚೂರು, ಧಾರವಾಡದಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಕೆಲವೆಡೆ ಬೆಳೆ ಹಾನಿಯಾಗಿದೆ.

Buy Now on CodeCanyon